ನಾನು........ಆನಂದ ಬಸವರಾಜ ಉಂಡಿ , ಬೆಳಗಾವಿ ಜಿಲ್ಲೆ, ಖಾನಾಪುರ ತಾಲೂಕಿನ ದಟ್ಟ ಹಸುರಿನ ಮದ್ಯದ ಒಂದು ಪುಟ್ಟ ಹಳ್ಳಿಯವನು , ನನಗೆ ಕನ್ನಡ, ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ ಅಚ್ಚರಿ ಹುಟ್ಟಿಸುವ ಕೃತಿಗಳು ಮತ್ತು ನನ್ನ ಊರಿನ ದಟ್ಟವಾದ ಹಸಿರು ಅಂದ್ರೆ ಉಸಿರು. ಆಗಾಗ ನಾನು ಅನುಭವಿಸಿದ ಅಚ್ಚರಿಗಳನ್ನು ಬರವಣಿಗೆಯ ಮೂಲಕ ತೆರೆದಿಡುವ ಪ್ರಯತ್ನ ಮಾಡುತ್ತೇನೆ. ಸಮಾಜ ಕಾರ್ಯ ಕ್ಷೇತ್ರಕ್ಕೆ ನನ್ನದೆಯಾದ ಕೊಡುಗೆ ನೀಡಬೇಕೆಂಬ ಅಪಾರ ಹಂಬಲವಿದೆ. ನನ್ನ ಸಾಮಾಜಿಕ ವಿಚಾರಧಾರೆಗಳು ಯಾವಾಗಲೂ ಬುದ್ಧ, ಬಸವ, ಅಂಬೇಡ್ಕರ್ ಮಂಡಿಸಿದ್ದ ಸ್ವಾತಂತ್ರ್ಯ,ಸಮಾನತೆ,ಭ್ರಾತೃತ್ವದ ತತ್ವಗಳಿಂದ ಪ್ರಭಾವಿತವಾಗಿವೆ.
ನಾನು........ಆನಂದ ಬಸವರಾಜ ಉಂಡಿ , ಬೆಳಗಾವಿ ಜಿಲ್ಲೆ, ಖಾನಾಪುರ ತಾಲೂಕಿನ ದಟ್ಟ ಹಸುರಿನ ಮದ್ಯದ ಒಂದು ಪುಟ್ಟ ಹಳ್ಳಿಯವನು , ನನಗೆ ಕನ್ನಡ, ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ ಅಚ್ಚರಿ ಹುಟ್ಟಿಸುವ ಕೃತಿಗಳು ಮತ್ತು ನನ್ನ ಊರಿನ ದಟ್ಟವಾದ ಹಸಿರು ಅಂದ್ರೆ ಉಸಿರು. ಆಗಾಗ ನಾನು ಅನುಭವಿಸಿದ ಅಚ್ಚರಿಗಳನ್ನು ಬರವಣಿಗೆಯ ಮೂಲಕ ತೆರೆದಿಡುವ ಪ್ರಯತ್ನ ಮಾಡುತ್ತೇನೆ. ಸಮಾಜ ಕಾರ್ಯ ಕ್ಷೇತ್ರಕ್ಕೆ ನನ್ನದೆಯಾದ ಕೊಡುಗೆ ನೀಡಬೇಕೆಂಬ ಅಪಾರ ಹಂಬಲವಿದೆ. ನನ್ನ ಸಾಮಾಜಿಕ ವಿಚಾರಧಾರೆಗಳು ಯಾವಾಗಲೂ ಬುದ್ಧ, ಬಸವ, ಅಂಬೇಡ್ಕರ್ ಮಂಡಿಸಿದ್ದ ಸ್ವಾತಂತ್ರ್ಯ,ಸಮಾನತೆ,ಭ್ರಾತೃತ್ವದ ತತ್ವಗಳಿಂದ ಪ್ರಭಾವಿತವಾಗಿವೆ.
ಜಗದ ಅಜ್ಞಾನ ,ಮೌಢ್ಯಗಳ ಅಧಃಪತನ; ಆನಂದ- ಅಚ್ಚರಿ .
ReplyDelete